ಹೌದು!ತಿರುಪತಿಗೆ ಎಷ್ಟು ಸಲ ಹೋದರೂ ಮತ್ತೆ ಹೋಗಬೇಕೆನಿಸುವುದು.
ಬೆಟ್ಟದ ಮೇಲೆ ಇದ್ದಾಗ, ಮೈಮನ ಪುಳು ಕಿತಗೊಳ್ಳುವುದು.
ದಿನವೆಲ್ಲಾ ಅಲ್ಲೆ ಸುತ್ತಾಡುತ್ತಿರಬೇಕೆನಿಸುವುದು.
ಶೀಗ್ರದಶ೯ನದಲ್ಲಿ, ಸುಮಾರು ಒಂದು ಗಂಟೆಯಲ್ಲಿ ದೇವರ ದಶ೯ನ
ಆಯಿತು.
ಅಲ್ಲಿ "ಸಾರಂಗಿ "ಹೋಟೆಲ್ ನಲ್ಲಿ ತಿಂಡಿ ತಿಂದೆವು.
ಮಾರನೇ ದಿನ, ನಾನು, ಬೆಟ್ಟದ ಮೇಲಿನ ಅನೇಕ ಚಿತ್ರಗಳನ್ನು ತೆಗೆದೆ.
ತಿರುಪತಿಯಲ್ಲಿ ಸೂಯೋ೯ ದಯಮಾಮೂಲಿನಂತೆ, ಶಾಪಿಂಗ್. ಶ್ರೀನಿವಾಸನ
LED ಪೂಟೊಗಳೆ ಅಧಿಕ.
ನಂತರ ಬೆಟ್ಟ ಇಳಿದು, ಅಲುಮೇಲು ಮಂಗಾಪುರ ನೋಡಿದೆವು.
ನಂತರ ಬೆಂಗಳೂರಿಗೆ ವಾಪಸಾದೆವು.
ತಿರುಪತಿಯ ಈ ತಿರುವುಮುರುವು ದಾರಿ ಏನು ಹೇಳುತ್ತದೆ?
ಜೀವನವೂ ನೇರವಲ್ಲ. ಮುಂದೆ ಹೋಗಿ ತಿರುಗಿದ ನಂತರವೇ
ನಮಗೆ ಮುಂದಿನ ದಾರಿ ಕಾಣುವುದು. ಎಂದು ಹೇಳುತ್ತದೆ.
ನನ್ನ ಈಗಿನ ತಿಳುವಳಿಕೆ ಪ್ರಕಾರ, ದೇವರನ್ನು ಬೇಡಿದರೆ, ದಾರಿಯನ್ನು
ನೇರಮಾಡುವುದಿಲ್ಲ. ಅದರ ಬದಲು, ನಮಗೆ ತಿರುವು ದಾರಿಯಲ್ಲಿ
ಸರಿಯಾಗಿ ತಿರುಗಿ ಹೋಗಲು ಶಕ್ತಿ ಕೊಡುತ್ತಾನೆ.
baravanige thumba chennagide
ಪ್ರತ್ಯುತ್ತರಅಳಿಸಿ